ದೈವಗಳ ನರ್ತನ.

ದಕ್ಷಿಣ ಕನ್ನಡ: ಹಲವು ವೈಷಿಷ್ಟ್ಯತೆಗಳ ತಾಣ. ಕಣ್ಮನ ಸೆಳೆಯುವ ಗುಡಿ-ಮಂದಿರಗಳು, ಮನೋಗ್ನ ಬೀಚ್ ಗಳು, ಮತ್ತು ವಿಶ್ವವಿಖ್ಯಾತ “ಯಕ್ಷಗಾನ”, “ಕಂಬಳ”, “ಭೂತ ಕೋಲ”, ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿದೆ. ಎಲ್ಲೆಲ್ಲೂ ಕೇಸರಿ ಧ್ವಜ, ರಸ್ತೆಯ ಬದಿಯಲ್ಲಿ ತಾರೆಯಂತೆ ಮಿನುಗುತ್ತಿದ್ದ LED ಲೈಟುಗಳು, ದೇವಸ್ಥಾನದ ಬಳಿ ಮಾರುತ್ತಿದ್ದ ಆಕರ್ಶಕ ಅಂಗಡಿ ಮುಂಗಟ್ಟುಗಳು. ತಳಿರು ತೋರಣ ಹಾಗು ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ “ಶ್ರೀ ವಿಷ್ಣುಮೂರ್ತಿ ದೇವಾಲಯ”ದಲ್ಲಿ ಜಾತ್ರೆಯ ಸಡಗರವಿತ್ತು. “ಭೂತ ಕೋಲ”ದ ಬಗ್ಗೆ ಓದಿದ್ದೆ, ಕೇಳಿದ್ದೆ, ಆದರೆContinueContinue reading “ದೈವಗಳ ನರ್ತನ.”

Design a site like this with WordPress.com
Get started